BJP BTM Layout
04/06/2026
24/05/2026
10/05/2026
Our BJP BTM Karyakartas had the honor of attending the grand “BSY Abhimanotsava” in Chitradurga, celebrating the remarkable 50-year political journey of veteran leader Shri B. S. Yediyurappa Ji.
It was a proud moment to witness this mega celebration graced by Hon’ble Union Home Minister Shri Amit Shah Ji, honoring a leader who has dedicated five decades of service to Karnataka and the party.
A truly inspiring event celebrating leadership, dedication, and commitment to public service.
05/05/2026
🪷🪷🪷🪷🪷🪷🪷🪷🪷
*ಭಾರತೀಯ ಜನತಾ ಪಾರ್ಟಿ*,
🪷🪷🪷🪷🪷🪷🪷🪷🪷
*ಬಿಟಿಎಂ ಮಂಡಲ, ಬೆಂಗಳೂರು*
*ಆತ್ಮೀಯರೇ,*. *ದೇಶದಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಜೊತೆಗೆ, ಕೇರಳದಲ್ಲಿಯೂ ಮೂರು ಬಿಜೆಪಿ ಸ್ಥಾನಗಳನ್ನು ಗೆಲುವು ಸಾಧಿಸಿದೆ*.
*ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ 203 ಸ್ಥಾನಗಳನ್ನು ಗೆಲ್ಲುವ ಮೂಲಕ ಅಭೂತಪೂರ್ವ ಜಯ ಸಾಧಿಸಿರುವ ಬಿಜೆಪಿ, ಇದೀಗ ವಿರೋಧ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರ ಸುಳ್ಳು ಪ್ರಚಾರಕ್ಕೆ ಅತ್ಯಂತ ಸೃಜನಾತ್ಮಕವಾಗಿ ಮತ್ತು ರುಚಿಕರವಾಗಿ ತಿರುಗೇಟು ನೀಡಿದೆ*. *ಈ ವಿಜಯೋತ್ಸವದ ಸಂಭ್ರಮದಲ್ಲಿ ನಮ್ಮ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ನೆಕ್ಸಾ ಮಾಲ್ (ಫೋರಂ ಮಾಲ್) ಕೋರಮಂಗಲದ ಹತ್ತಿರ ಪಟಾಕಿ ಸಿಡಿಸಿ, ಸಿಹಿ ಹಂಚುವ ಮುಖಾಂತರ ಬಹಳ ವಿಜೃಂಭಣೆಯಿಂದ ಸಂಭ್ರಮಿಸಲಾಯಿತು*. *ಈ ಸಂಭ್ರಮದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಕೋಶಾಧ್ಯಕ್ಷರಾದ ಶ್ರೀ.K.R. ಶ್ರೀಧರ್ ರೆಡ್ಡಿ ಅವರು ಹಾಗು ರಾಜ್ಯ ಕಾರ್ಯಕಾರಣಿ ಸದಸ್ಯರಾದ ಶ್ರೀ. ಸುದರ್ಶನ್ ಅವರು ಹಾಗೂ ಮಂಡಲ ಪದಾಧಿಕಾರಿಗಳು ವಾರ್ಡ್ ಪದಾಧಿಕಾರಿಗಳು ಹಾಗೂ ನಮ್ಮ ಬಿಟಿಎಮ್ ಭಾಗದ ಎಲ್ಲ ಕಾರ್ಯಕರ್ತ ಬಂಧುಗಳು ಈ ಸಂಭ್ರಮದಲ್ಲಿ ಪಾಲ್ಗೊಂಡು ಸಿಹಿ ಹಂಚುವ ಮುಖಾಂತರ ಸಂಭ್ರಮಿಸಲಾಯಿತು*. *ಬಂದಂತಹ ಎಲ್ಲ ಕಾರ್ಯಕರ್ತ ಬಂಧುಗಳಿಗೆ ಹೃದಯಪೂರ್ವಕ ಧನ್ಯವಾದಗಳು*. *
*ಸುರೇಶ್.B.*
*ಅಧ್ಯಕ್ಷರು*
*ಬಿಜೆಪಿ ಬಿಟಿಎಂ ಮಂಡಲ ಬೆಂಗಳೂರು*. *ಪ್ರಧಾನ ಕಾರ್ಯದರ್ಶಿಗಳು*
*ಶ್ರೀಕಂಠ.ಏಸ್.ಶೆಟ್ಟಿ*
*A.C.ಅನಂದ*.
28/04/2026
ಭಾರತೀಯ ಜನತಾ ಪಕ್ಷ. ಬಿಟಿಎಂ ಮಂಡಲ, ಬೆಂಗಳೂರು.
ಆತ್ಮೀಯರೇ,
ಬಿಟಿಎಂ ಮಂಡಲದ ಅಧ್ಯಕ್ಷರು ಶ್ರೀ ಸುರೇಶ್ ಬಿ ರವರ ನೇತೃತ್ವದಲ್ಲಿ ಇಂದು St.ಜಾನ್ ಸಿಗ್ನಲ್ ಬಳಿ, (ದಿನಾಂಕ.ಏಪ್ರಿಲ್ 27 ರಂದು) "ನಾರಿ ವಂದನ್ ಬಿಲ್ ಲೋಕಸಭೆ ಯಲ್ಲಿ ಪಾಸ್ ಮಾಡಲು ಬಿಡದ ವಿರೋಧ ಪಕ್ಷಗಳ ವಿರುದ್ಧ ಬಿಟಿಎಂ ಮಹಿಳಾ ಮೋರ್ಚಾ ವತಿಯಿಂದ"ಜನಾಕ್ರೋಶ ಪಾದಯಾತ್ರೆ" ಮತ್ತು ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆ ಯಲ್ಲಿ ನಮ್ಮ ಬಿಟಿಎಂ ನಿಕಟಪೂರ್ವ ಅಭ್ಯರ್ಥಿ ಶ್ರೀ.ಶ್ರೀಧರ್ ರೆಡ್ಡಿ ಯವರು ಹಾಗೂ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀಮತಿ. ಸರಳ ಮಹೇಶ್ ಬಾಬುರವರು , ಬಿಟಿಎಂ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ. ಸುಮತಿ ಅಶೋಕ್, ಶ್ರೀಮತಿ. ಪಂಕಜಾ, ಶ್ರೀಮತಿ.ಭವಾನಿ, ಶ್ರೀಮತಿ.ಸುರೇಖ, ಇನ್ನೂ ಅನೇಕ ಹೆಣ್ಣುಮಕ್ಕಳ ಉಪಸ್ಥಿತಿ ಯಲ್ಲಿ ಈ ಪ್ರತಿಭಟನೆ ನಡೆಯಿತು.
ಈ ಪ್ರತಿಭಟನೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖೆಯಲ್ಲಿ ಬಂದು ಯಶಸ್ವಿಗೊಳಿಸಿದರು. ಬಂದತಹ ಎಲ್ಲಾ ಕಾರ್ಯಕರ್ತ ಬಂಧುಗಳಿಗೆ ಹೃದಯ ಪೂರ್ವಕ ಧನ್ಯವಾದಗಳು.
ಎಲ್ಲಾ ಹೆಣ್ಣುಮಕ್ಕಳನ್ನು ಪೊಲೀಸ್ ಇಲಾಖೆ ಯಿಂದ ಅರೆಸ್ಟ್ ಮಾಡಿ, ನಂತರ ಬಿಡುಗಡೆ ಮಾಡಲಾಯಿತು.
*ಸುರೇಶ್.B.*
ಅಧ್ಯಕ್ಷರು.
ಬಿಜೆಪಿ ,ಬಿಟಿಎಂ ಮಂಡಲ, ಬೆಂಗಳೂರು.
🪷🪷🪷🪷🪷🪷🪷🪷🪷
*ಭಾರತೀಯ ಜನತಾ ಪಾರ್ಟಿ*
🪷🪷🪷🪷🪷🪷🪷🪷🪷
*ಬಿಟಿಎಂ ಮಂಡಲ, ಬೆಂಗಳೂರು*
*ಆತ್ಮೀಯರೇ*
* *(ದಿನಾಂಕ.23.04.2026)* *ಕೃಪನಿಧಿ ಕಾಲೇಜ್ CET ಪರೀಕ್ಷೆ ಬರೆಯಲು ಬಂದ ಹಿಂದೂ ಮಕ್ಕಳಿಗೆ ಜನಿವಾರ ತೆಗೆಸಿ ನಮ್ಮ ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ಧರು ಆದುದರಿಂದ ನಮ್ಮ ಭಾರತೀಯ ಜನತಾ ಪಾರ್ಟಿಯ ಬಿಟಿಎಂ.ವಿಧಾನಸಭಾ ಕ್ಷೇತ್ರದ ವತಿಯಿಂದ ಕೃಪನಿಧಿ ಕಾಲೇಜ್ ಮುಂದೆ ದಿನಾಂಕ.24.04.2026ರ ಶುಕ್ರವಾರ ಬೆಳಿಗ್ಗೆ ಸಮಯ 9:30ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಇದರಫಲಪ್ರದ ವಾಗಿ ಜನಿವಾರ ತೆಗೆಸಿದ್ದ 3 ಜನ ಸಿಬ್ಬಂದಿಗಳಾದ ಸುಧಾಕರ್, ಸರಿತ , ಗಿರಿಜಮ್ಮ ಅವರುಗಳನ್ನು ಕೃಪನಿಧಿ ಕಾಲೇಜ್ ಆಡಳಿತ ಮಂಡಳಿಯು ಅಮಾನತು ಮಾಡಲಾಗಿದೆ. ಇದು ನಮ್ಮ ಸಂಘಟನೆ ಸಂದ ಜಯವಾಗಿದೆ. ಈ ಪ್ರತಿಭಟನೆಯಲ್ಲಿ ಸಂತ್ರಸ್ತ ವಿದ್ಯಾರ್ಥಿ ಪೋಷಕರು ಸಾರ್ವಜನಿಕರು ಜೊತೆಯಾಗಿ ನಮ್ಮ ಬಿಟಿಎಂ*. *ಮಂಡಲದವತಿಯಿಂದ ಎಲ್ಲಾ ನಾಯಕರು, ಮಂಡಲ* *ಪದಾಧಿಕಾರಿಗಳು, ಎಲ್ಲಾ ಕಾರ್ಯಕರ್ತ ಬಂಧುಗಳು, ಹಿಂದು ಸಮಾಜದ ಜನತೆ , ಎಲ್ಲಾ ನೂತನ GBA Ward ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಎಲ್ಲರು ಈ ಪ್ರತಿಭಟನೆಯಲ್ಲಿ ಪಾಲುಗೊಂಡು ಪ್ರತಿಭಟನೆಯ ಯಶಸ್ವಿಗೆ ಕಾರಣರಾದರು, ಬಂದಂತಹ ಎಲ್ಲಾ ಕಾ
Click here to claim your Sponsored Listing.
Category
Website
Address
Bangalore
560076