Ranga Rasadhare

Ranga Rasadhare

Share

16/04/2026

ಎಸ್ ವಿ ಕೃಷ್ಣ ಶರ್ಮಾ ವಿರಚಿತ
✨"ಸುಯೋಧನ"✨
ಪೌರಾಣಿಕ ನಾಟಕ
📅 April 17 ಶುಕ್ರವಾರ
🕖 ಸಂಜೆ 7ಕ್ಕೆ
📍ಸೇವಾ ಸದನ, ಮಲ್ಲೇಶ್ವರದಲ್ಲಿ...🎭🎭

ಭೀಮನ ಪಾತ್ರದಾರಿ ನಮ್ಮ ವಿಜಯ್ ಕಶ್ಯಪ್ ಕೆ.ಎಸ್. Vijaykashyap Subbakrishna ಅವರಿಂದ ನಿಮ್ಮೆಲ್ಲರಿಗೂ ಆತ್ಮೀಯ ಆಹ್ವಾನ ... 🤗🙏

13/04/2026

ಎಸ್ ವಿ ಕೃಷ್ಣ ಶರ್ಮಾ ವಿರಚಿತ
✨"ಸುಯೋಧನ"✨
ಪೌರಾಣಿಕ ನಾಟಕ ಏಪ್ರಿಲ್ 17 ಶುಕ್ರವಾರ ಸಂಜೆ 7ಕ್ಕೆ
ಸೇವಾ ಸದನ, ಮಲ್ಲೇಶ್ವರದಲ್ಲಿ...🎭🎭

ಗುರು ದ್ರೋಣಾಚಾರ್ಯನ ಪಾತ್ರಧಾರಿ ನಮ್ಮ ಮಹೇಶ್ವರ ಹೊಸಮನಿ ಅವರಿಂದ ನಿಮ್ಮೆಲ್ಲರಿಗೂ ಆತ್ಮೀಯ ಆಹ್ವಾನ ...

🤗🙏

08/04/2026

Arun Sagar sir.. ನಿಮ್ಮ ನಲ್ಮೆಯ ನುಡಿಗಳಿಗೆ ನಾವು ಧನ್ಯ 🙏😇

ಶ್ರೀ ಎಸ್.ವಿ. ಕೃಷ್ಣ ಶರ್ಮಾ ಅವರು ರಚಿಸಿ - ನಿರ್ದೇಶಿಸಿದ ಪೌರಾಣಿಕ ನಾಟಕ
✨ ಸುಯೋಧನ ✨
April 17 ರಂದು ಶುಕ್ರವಾರ ಸಂಜೆ 7ಕ್ಕೆ
ಸೇವಾ ಸದನ ಮಲ್ಲೇಶ್ವರದಲ್ಲಿ ನಡೆಯಲಿದೆ.. 😃
ಸಹ ನಿರ್ದೇಶನ: ಪ್ರದೀಪ್ ಅಂಚೆ
ಎಲ್ಲರಿಗೂ ಸುಸ್ವಾಗತ 🙏🙏

Tickets on BookMyShow

Want your establishment to be the top-listed Arts & Entertainment in Bangalore?
Click here to claim your Sponsored Listing.

Category

Telephone

Website

Address


Bangalore