Ranga Rasadhare
ಎಸ್ ವಿ ಕೃಷ್ಣ ಶರ್ಮಾ ವಿರಚಿತ
✨"ಸುಯೋಧನ"✨
ಪೌರಾಣಿಕ ನಾಟಕ
📅 April 17 ಶುಕ್ರವಾರ
🕖 ಸಂಜೆ 7ಕ್ಕೆ
📍ಸೇವಾ ಸದನ, ಮಲ್ಲೇಶ್ವರದಲ್ಲಿ...🎭🎭
ಭೀಮನ ಪಾತ್ರದಾರಿ ನಮ್ಮ ವಿಜಯ್ ಕಶ್ಯಪ್ ಕೆ.ಎಸ್. Vijaykashyap Subbakrishna ಅವರಿಂದ ನಿಮ್ಮೆಲ್ಲರಿಗೂ ಆತ್ಮೀಯ ಆಹ್ವಾನ ... 🤗🙏
ಎಸ್ ವಿ ಕೃಷ್ಣ ಶರ್ಮಾ ವಿರಚಿತ
✨"ಸುಯೋಧನ"✨
ಪೌರಾಣಿಕ ನಾಟಕ ಏಪ್ರಿಲ್ 17 ಶುಕ್ರವಾರ ಸಂಜೆ 7ಕ್ಕೆ
ಸೇವಾ ಸದನ, ಮಲ್ಲೇಶ್ವರದಲ್ಲಿ...🎭🎭
ಗುರು ದ್ರೋಣಾಚಾರ್ಯನ ಪಾತ್ರಧಾರಿ ನಮ್ಮ ಮಹೇಶ್ವರ ಹೊಸಮನಿ ಅವರಿಂದ ನಿಮ್ಮೆಲ್ಲರಿಗೂ ಆತ್ಮೀಯ ಆಹ್ವಾನ ...
🤗🙏
Arun Sagar sir.. ನಿಮ್ಮ ನಲ್ಮೆಯ ನುಡಿಗಳಿಗೆ ನಾವು ಧನ್ಯ 🙏😇
ಶ್ರೀ ಎಸ್.ವಿ. ಕೃಷ್ಣ ಶರ್ಮಾ ಅವರು ರಚಿಸಿ - ನಿರ್ದೇಶಿಸಿದ ಪೌರಾಣಿಕ ನಾಟಕ
✨ ಸುಯೋಧನ ✨
April 17 ರಂದು ಶುಕ್ರವಾರ ಸಂಜೆ 7ಕ್ಕೆ
ಸೇವಾ ಸದನ ಮಲ್ಲೇಶ್ವರದಲ್ಲಿ ನಡೆಯಲಿದೆ.. 😃
ಸಹ ನಿರ್ದೇಶನ: ಪ್ರದೀಪ್ ಅಂಚೆ
ಎಲ್ಲರಿಗೂ ಸುಸ್ವಾಗತ 🙏🙏
Tickets on BookMyShow
Click here to claim your Sponsored Listing.
Category
Telephone
Website
Address
Bangalore