Shikhar Manjunath

Shikhar Manjunath

Share

09/03/2023

ಹಣ ಹೆಚ್ಚಾದಾಗ ಅಹಂಕಾರ ಹೆಚ್ಚಾಗುತ್ತದೆ.ದಾನ ಮಾಡುವುದರಿಂದ ಅಹಂಕಾರ ಕಡಿಮೆ ಆಗುತ್ತದೆ.

06/03/2023

ಒಮ್ಮೆ ಭಕ್ತರೊಬ್ಬರು ಭಗವಾನರ ಹತ್ತಿರ ಸಂನ್ಯಾಯಸಾಶ್ರಮ ಸ್ವೀಕರಿಸಲು ಅನುಮತಿ ಕೇಳುದರು "ಜೀವನದ ಜಂಜಾಟ ಸಾಕಾಯ್ತು ಸ್ವಾಮಿ. ಸಂನ್ಯಾಸಿ ಆಗುತ್ತೇನೆ ಅನುಮತಿ ಕೊಡಿ "ಎಂದರು ಭಗವಾನರು ಒಪ್ಪಿಗೆ ಕೊಡಲಿಲ್ಲ. ಹೀಗೆ ಒಂದೆರಡು ದಿನ ಕಳೆಯಿತು ಕೊನೆಗೊಂದು ದಿನ ಭಕ್ತರು ಕೇಳಿದರು "ನೀವು ಮನೆ ಬಿಟ್ಟು ಬಂದಿರಿ. ಸಂನ್ಯಾಸಿಯಾದಿರಿ. ನಮಗೆ ಮಾತ್ರ ಬೇಡ ಎನ್ನುತ್ತೀರಾ "
ಭಗವಾನರು ಶಾಂತವಾಗಿ ಹೇಳಿದರು "ಹೌದು ನಾನು ಬಂದೆ. ಬರುವಾಗ ನಾನು ಯಾರ ಅನುಮತಿಯೂ ಕೇಳಲಿಲ್ಲವಲ್ಲ ". ಎಂದು ನೆಗೆಯಾಡಿದರು.

Want your business to be the top-listed Engineering Company in Bangalore?
Click here to claim your Sponsored Listing.

Telephone

Website

Address


Bangalore
560002